Friday, March 15, 2013

ನಿಜ ಹೇಳಬೇಕು ಅಂದ್ರೆ ದೇವರಲ್ಲಿ ನಂಬಿಕೆ ಇಲ್ಲದವನು ನಾನು  ,ದೇವರೆಂದರೆ ಸುಳ್ಳು ನಮ್ಮನು ಭಯದಲ್ಲಿ ಇಡಲು ದೊಡ್ಡವರು ಮಾಡಿರುವ ಒಂದು ತಂತ್ರ ಅಂದುಕೊಂಡಿದ್ದ ನನಗೆ ಸತ್ಯದ ಅರಿವಾಗಿದ್ದು ಎಲ್ಲರು  ಕೈ ಚಲ್ಲಿದಾಗ , ದಿಕ್ಕು ತೊಚದಿರಲು ಹೋದೆ ತಿಪ್ಪೇಶನಲ್ಲಿ ಮೊರೆ , ದೊರೆತಾಗ ಫಲ ನನ್ನಾಣೆ ನಾನು ನಂಬದಾದೆ , ಅಂದಿನಿಂದ ಇಂದಿನವರೆಗೂ ನನಗೆ ಎಲ್ಲವು ದೇವರು (ತಿಪ್ಪೇರುದ್ರ  ಸ್ವಾಮಿ )

No comments:

Post a Comment