ನಿಜ ಹೇಳಬೇಕು ಅಂದ್ರೆ ದೇವರಲ್ಲಿ ನಂಬಿಕೆ ಇಲ್ಲದವನು ನಾನು ,ದೇವರೆಂದರೆ ಸುಳ್ಳು ನಮ್ಮನು ಭಯದಲ್ಲಿ ಇಡಲು ದೊಡ್ಡವರು ಮಾಡಿರುವ ಒಂದು ತಂತ್ರ ಅಂದುಕೊಂಡಿದ್ದ ನನಗೆ ಸತ್ಯದ ಅರಿವಾಗಿದ್ದು ಎಲ್ಲರು ಕೈ ಚಲ್ಲಿದಾಗ , ದಿಕ್ಕು ತೊಚದಿರಲು ಹೋದೆ ತಿಪ್ಪೇಶನಲ್ಲಿ ಮೊರೆ , ದೊರೆತಾಗ ಫಲ ನನ್ನಾಣೆ ನಾನು ನಂಬದಾದೆ , ಅಂದಿನಿಂದ ಇಂದಿನವರೆಗೂ ನನಗೆ ಎಲ್ಲವು ದೇವರು (ತಿಪ್ಪೇರುದ್ರ ಸ್ವಾಮಿ )
No comments:
Post a Comment